ಕಾಂಕರ್ (ಛತ್ತೀಸಗಢ): ಸೈಬರ್ ಕ್ರೈಂ ಪ್ರಕರಣ ದಿನವೂ ವರದಿಯಾಗುತ್ತಿದೆ. ಬ್ಯಾಂಕ್ ಖಾತೆಗೆ ಕನ್ನ ಹಾಕಿ ಮೋಸ ಮಾಡುವವರ ಸಂಖ್ಯೆಯೂ ಹೆಚ್ಚುತ್ತಿದೆ. ಆದರೆ ಛತ್ತೀಸಗಢದ ಕಾಂಕರ್ ಜಿಲ್ಲೆಯ ಪಂಖಜೂರ್ ಊರಿನಲ್ಲಿಯೂ ಇಂಥದ್ದೇ ಒಂದು ಪ್ರಕರಣ ಜರುಗಿದ್ದು, ಆದರೆ ಇದರ ಕಥೆ ಸ್ವಲ್ವ ವಿಭಿನ್ನವಾಗಿದೆ. ಇಲ್ಲಿ ಆಗಿದ್ದೇನೆಂದರೆ ಶಿಕ್ಷಕಿ ಶುಭ್ರಾ ಪಾಲ್ ಅವರ ಬ್ಯಾಂಕ್ ಖಾತೆಯಿಂದ 3.22 ಲಕ್ಷ...
Know MoreGet latest news karnataka updates on your email.