News Karnataka Kannada
Saturday, May 04 2024

ದೆಹಲಿ-ಕಾಬೂಲ್ ವಿಮಾನ ಸಂಚಾರ ರದ್ದು

16-Aug-2021 ದೇಶ

ಹೊಸದಿಲ್ಲಿ: ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರೀ ಸಂಖ್ಯೆಯ ಜನ ಸೇರಿದ್ದು, ಅಲ್ಲಿನ ವಾಯು ಪ್ರದೇಶವನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ದೆಹಲಿ-ಕಾಬೂಲ್ ನಡುವಣ ಏರ್ ಇಂಡಿಯಾ ವಿಮಾನ ಸಂಚಾರವನ್ನು ರದ್ದುಗೊಳಿಸಲಾಗಿದೆ. ಆಫ್ಘಾನಿಸ್ತಾನ ವಾಯು ಪ್ರದೇಶ ಬಂದ್ ಆಗಿರುವುದರಿಂದ, ಅಮೆರಿಕದಿಂದ ಬರುವ ಏರ್ ಇಂಡಿಯಾ ವಿಮಾನಗಳ ಮಾರ್ಗಗಳನ್ನು ಬದಲಾವಣೆ ಮಾಡಲಾಗಿದೆ. ಚಿಕಾಗೋ-ನವದೆಹಲಿ...

Know More

ಅಫ್ಘಾನಿಸ್ಥಾನಕ್ಕೆ ತೆರಳುವ ಎಲ್ಲ ವಿಮಾನ ನಿಷೇಧ ಮಾಡಿದ ಪಾಕಿಸ್ಥಾನ

16-Aug-2021 ವಿದೇಶ

ಇಸ್ಲಾಮಾಬಾದ್‌: ಅಫ್ಗಾನಿಸ್ತಾನಕ್ಕೆ ತೆರಳುವ ಎಲ್ಲ ವಿಮಾನಗಳ ಸಂಚಾರವನ್ನು ಪಾಕಿಸ್ತಾನ ರದ್ದುಗೊಳಿಸಿದೆ. ಈ ಕುರಿತು ಸೋಮವಾರ ಪ್ರತಿಕ್ರಿಯಿಸಿರುವ ಪಾಕಿಸ್ತಾನ ಇಂಟರ್‌ನ್ಯಾಷನಲ್‌ ಏರ್‌ಲೈನ್ಸ್‌ನ ವಕ್ತಾರ ಅಬ್ದುಲ್ಲಾ ಹಫೀಜ್‌, ಅನಿಶ್ಚಿತತೆಯ ಭದ್ರತಾ ಪರಿಸ್ಥಿತಿ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ...

Know More

ಸಾಮೂಹಿಕ ನಕಲು ; ಪರೀಕ್ಷಾ ಕೇಂದ್ರವೇ ರದ್ದು

12-Aug-2021 ಕಲಬುರಗಿ

ಕಲಬುರಗಿ, -ಬುಧವಾರ ಬೀದರ್ ನ ಪರೀಕ್ಷಾ ಕೇಂದ್ರಗಳಿಗೆ ದಿಢೀರ ಭೇಟಿ ನೀಡಿದ ಗುವಿವಿ ಕುಲಪತಿ ಪ್ರೊ.ದಯಾನಂದ ಅಗಸರ ಅವರು ಪರೀಕ್ಷಾ ಕೇಂದ್ರದಲ್ಲಿ ಸಾಮೂಹಿಕ ನಕಲು ಹಾಗೂ ಪರೀಕ್ಷಾ ಅಕ್ರಮ ನಡೆಯುತ್ತಿರುವುದನ್ನು ಗಮನಿಸಿ, ಎಂ.ಎಸ್. ಇನ್ಸ್...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು