News Karnataka Kannada
Sunday, May 05 2024

ಚಿತ್ರದುರ್ಗದಲ್ಲಿ 18 ಸಾವಿರ ಬಿಪಿಎಲ್ ಕಾರ್ಡ್ ರದ್ದು

25-Oct-2021 ಚಿತ್ರದುರ್ಗ

ಚಿತ್ರದುರ್ಗ : ಕೊರೋನಾ ನಂತ್ರ ಉಂಟಾದಂತ ಆರ್ಥಿಕ ಸಂಕಷ್ಟದಿಂದ ಚೇತರಿಸಿಕೊಳ್ಳಲು ಜನರು ಒದ್ದಾಡುತ್ತಿದ್ದಾರೆ. ಭಾರಿ ಮಳೆಯಿಂದ ಉಂಟಾದಂತ ಹಾನಿಯಿಂದಾಗಿ ರೈತರು ಬೆಳೆದಂತ ಬೆಳೆ ಕೈಗೆ ಸಿಗದೇ ತೊಂದರೆಗೆ ಸಿಲುಕಿದ್ದಾರೆ. ಇಂತಹ ಸಂಕಷ್ಟದಲ್ಲಿರುವಂತ ಜನರ ಬೆಂಬಲಕ್ಕೆ ನಿಲ್ಲಬೇಕಾದಂತ ಸರ್ಕಾರ, ಅನರ್ಹತೆಯ ಆಧಾರದ ಮೇಲೆ ಇದೀಗ 18 ಸಾವಿರ ಬಿಪಿಎಲ್ ಕಾರ್ಡ್ ಗಳನ್ನು  ರದ್ದುಗೊಳಿಸಿದೆ. ಹೌದು.. ಚಿತ್ರದುರ್ಗ ಜಿಲ್ಲೆಯೊಂದರಲ್ಲೇ...

Know More

ಬೈಕ್, ಫ್ರಿಡ್ಜ್, ಟಿವಿ ಕುಟುಂಬಕ್ಕೆ ಬಿಪಿಎಲ್ ಕಾರ್ಡ್ ರದ್ದು ಸುಳ್ಳು ಸುದ್ದಿ ; ರಾಜ್ಯ ಆಹಾರ ಮತ್ತು ನಾಗರೀಕ ಇಲಾಖೆ ಸ್ಪಷ್ಟನೆ

04-Sep-2021 ಬೆಂಗಳೂರು

ಬೆಂಗಳೂರು :  ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿಗೆ ಹರಿದಾಡಿದ ಸುದ್ದಿಯೊಂದಕ್ಕೆ ಸ್ಪಷ್ಟನೆ ಸಿಕ್ಕಿದೆ . ಬೈಕ್, ಫ್ರಿಡ್ಜ್, ಟಿವಿ ಇದ್ದರೂ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗುತ್ತೆ ಎನ್ನುವ ಒಂದು ಸುದ್ದಿ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು