ಹೊಸದಿಲ್ಲಿ: ಸಾರ್ವಜನಿಕ ಹುದ್ದೆಗಳ ನೇಮಕಾತಿಯು ಸಂವಿಧಾನದ 14 ಮತ್ತು 16 ನೇ ಪರಿಚ್ಛೇದಗಳಿಗೆ ಅನುಸಾರವಾಗಿರಬೇಕು ಮತ್ತು ಅರ್ಹತಾ ಮಾನದಂಡಗಳು ಯಾವುದೇ ಅನಿಯಂತ್ರಿತ ಆಯ್ಕೆಗಳನ್ನು ನೀಡದೆ ಏಕರೂಪವಾಗಿರಬೇಕು ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಅರ್ಹತಾ ಮಾನದಂಡಗಳ ಪ್ರಕಾರ ಗರಿಷ್ಠ ಮಿತಿಯನ್ನು ದಾಟಿದ ಪ್ರಾಥಮಿಕ ಶಿಕ್ಷಕರ ಆಯ್ಕೆಯನ್ನು ಬದಿಗಿರಿಸಿದ ಸುಪ್ರೀಂ ಕೋರ್ಟ್ ಈ...
Know MoreGet latest news karnataka updates on your email.