News Karnataka Kannada
Saturday, May 11 2024

ಆರು ಅಂತಸ್ತಿನ ಕಾರ್ಪೊರೇಟ್‌ ಪಾರ್ಕ್‌ ಅಗ್ನಿ ಅವಘಡ : 50 ಮಂದಿ ರಕ್ಷಣೆ

26-Mar-2024 ಮುಂಬೈ

ಮುಂಬೈಯ ಉಪನಗರ ಮುಳುಂಡ್‌ನಲ್ಲಿ ಆರು ಅಂತಸ್ತಿನ ಕಾರ್ಪೋರೇಟ್‌ ಪಾರ್ಕ್‌ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ಅದರಲ್ಲಿ ಸಿಲುಕಿದ್ದ ಸುಮಾರು 50 ಮಂದಿಯನ್ನು ರಕ್ಷಿಸಲಾಗಿದೆ. ಈ ಘಟನೆ ಬೆಳಿಗ್ಗೆ ಸುಮಾರಿಗೆ ನಡೆದಿದೆ. ಮೆಟ್ಟಿಲು ಮತ್ತು ಏಣಿಗಳ ಸಹಾಯದಿಂದ ಕಟ್ಟಡದ ವಿವಿಧ ಮಹಡಿಗಳಲ್ಲಿ ಸಿಲುಕಿಕೊಂಡಿದ್ದ ಜನರನ್ನು ರಕ್ಷಿಸಿ ಸ್ಥಲಾಂತರಿಸಲಾಗಿದೆ ಎಂದು ಪಾಲಿಕೆ ಅಧಿಕಾರಿಯೊಬ್ಬರು...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು