ರಾಯಚೂರು : ಆರೋಗ್ಯವಂತರಾಗಿ, ಸದಾ ಚಟುವಟಿಕೆಯಿಂದ ಇದ್ದ ನಟ ಪುನೀತ್ ರಾಜ್ಕುಮಾರ್ ಅವರು ಇದ್ದಕ್ಕಿದ್ದಂತೆಯೇ ನಿಧನರಾಗಿದ್ದೇಕೆ ಎನ್ನುವ ಪ್ರಶ್ನೆ ಅವರ ಲಕ್ಷಾಂತರ ಅಭಿಮಾನಿಗಳನ್ನು ಕಾಡುತ್ತಿದೆ. ಪುನೀತ್ ಮೃತಪಟ್ಟು ಆರು ದಿನವಾದರೂ ಅವರ ಸಾವಿನಿಂದ ಅವರ ಅಸಂಖ್ಯ ಅಭಿಮಾನಿಗಳು ಇನ್ನೂ ಹೊರಬರುತ್ತಿಲ್ಲ.ಇದರ ನಡುವೆಯೇ ಅವರ ಸಾವಿನ ಬಗ್ಗೆ ಸಿಬಿಐ ತನಿಖೆಗೆ ಆಗ್ರಹ ವ್ಯಕ್ತವಾಗಿದೆ. ಹೀಗೆಂದು ಆಗ್ರಹಿಸಿರುವವರು ಅಖಿಲ...
Know MoreGet latest news karnataka updates on your email.