ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳಾ ಸಾಧಕರನ್ನು ಸನ್ಮಾನಿಸಲಾಯಿತು. ನಗರದ ಸೀತಾ ವಿಲಾಸ ರಸ್ತೆಯಲ್ಲಿರುವ ಸೀತಾರಾಮ ಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯಶೋದಮ್ಮ (ವಕೀಲರ ಕ್ಷೇತ್ರ ), ಭಾರತಿ (ಸಾಹಿತ್ಯ ಕ್ಷೇತ್ರ ), ಚಾರುಲತಾ ಮೋಹನ್ (ಧಾರ್ಮಿಕ ಕ್ಷೇತ್ರ ), ಸುರಕ್ಷಾ ಅಂಗನವಾಡಿ (ಸಾಮಾಜಿಕ ಕ್ಷೇತ್ರ ), ಮಮತಾ (ವೈದ್ಯಕೀಯ ಕ್ಷೇತ್ರ ), ರೂಪ ನಾಗರಾಜ್ (ಸಾಂಸ್ಕೃತಿಕ ಕ್ಷೇತ್ರ ),ಪುಷ್ಪಲತಾ (ಕರೋಣಾ ವಾರಿಯರ್ ),ಪಾರ್ವತಮ್ಮ ಪೌರ ಕಾರ್ಮಿಕರು (ಸ್ವಚ್ಚತಾ ಕ್ಷೇತ್ರ) ಅವರನ್ನು ಸನ್ಮಾನಿಸಿ...
Know MoreGet latest news karnataka updates on your email.