News Karnataka Kannada
Friday, May 17 2024

ಬೆಳ್ತಂಗಡಿ: ಸ್ವಾತಂತ್ರ್ಯ ಹೋರಾಟದ ಕಿಚ್ಚಿಗೆ ಮೂಲ ಕಾರಣ ಕೆದಂಬಾಡಿ ರಾಮಯ್ಯ ಗೌಡ

30-Aug-2022 ಮಂಗಳೂರು

ಬೆಳ್ತಂಗಡಿ : ಸ್ವಾತಂತ್ರ್ಯ ಹೋರಾಟದ ಕಿಚ್ಚು ಸುಳ್ಯದಿಂದ ಪ್ರಾರಂಭವಾಗಿದ್ದು ಇದಕ್ಕೆ ಮೂಲ ಕಾರಣ ಕೆದಂಬಾಡಿ ರಾಮಯ್ಯ ಗೌಡರ ಹೋರಾಟ. ಅವರ ಹೋರಾಟದ ಫಲವಾಗಿ ಬ್ರಿಟೀಷರು ನಲುಗಿ ಹೋಗಿದ್ದರು. ಬ್ರಿಟೀಷರ ವಿರುದ್ಧ ಹೋರಾಡಿ ದೇಶದ ಧ್ವಜವನ್ನು ಮಂಗಳೂರು ಭಾವುಟಗುಡ್ಡೆಯಲ್ಲಿ ಹಾರಿಸಿದ್ದು ಅದಕ್ಕಾಗಿ ಇಂದು ಅವರ ಇತಿಹಾಸವನ್ನು ಮರುಸೃಷ್ಠಿಸುವ ಉದ್ದೇಶದಿಂದ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲಾಗುತ್ತಿದೆ ಎಂದು ಶಾಸಕ ಹರೀಶ್...

Know More

ಮಂಗಳೂರು: ರಾಮಯ್ಯ‌ ಗೌಡರ ಪ್ರತಿಮೆಗೆ  ಅದ್ದೂರಿ ಸ್ವಾಗತ ಕೋರಲು ಸಂಸದ ನಳಿನ್ ಮನವಿ

29-Aug-2022 ಮಂಗಳೂರು

ಸ್ವಾತಂತ್ರ್ಯ ಸಮರವೀರ ಕೆದಂಬಾಡಿ ರಾಮಯ್ಯ ಗೌಡ ಅವರ ಕಂಚಿನ ಪ್ರತಿಮೆ ಆ.29ರಂದು ಬೆಳಗ್ಗೆ 9.30ಕ್ಕೆ ಸಂಪಾಜೆ ಮೂಲಕ ದ.ಕ.ಜಿಲ್ಲೆ ಪ್ರವೇಶಿಸಲಿದ್ದು, ಜಿಲ್ಲೆಯ ಜನತೆ ಅದ್ದೂರಿಯ ಸ್ವಾಗತ ಕೋರುವಂತೆ ಬಿಜೆಪಿ ರಾಜ್ಯಾಧ್ಯಕ್ಷ , ಸಂಸದ ನಳಿನ್...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು