ಶಿವಮೊಗ್ಗ: ಉದ್ಯಮಿಯೊಬ್ಬರಿಗೆ ಬೆದರಿಕೆ ಹಾಕಿ, ಹಣ ವಸೂಲಿ ಮಾಡಿದಂತ ಪ್ರಕರಣದಲ್ಲಿ, ನಗರದ ಸಿಇಎಸ್ ಠಾಣೆಯ ಪೊಲೀಸರು, ಶಂಕಿತ ಉಗ್ರನ ಪತ್ನಿಯನ್ನು ಬಂಧಿಸಿ, ಜೈಲಿಗಟ್ಟಿದ್ದಾರೆ. ಶಿವಮೊಗ್ಗ ನಗರದಲ್ಲಿ ಉದ್ಯಮಿಯೊಬ್ಬರಿಗೆ ಜುಲೈ.14ರಂದು ಕರೆ ಮಾಡಿದ್ದಂತ ಕುಖ್ಯಾತ ರೌಡಿ ಶೀಟರ್ ಹೆಬ್ಬೆಟ್ ಮಂಜ ಎಂದು ಪರಿಚಯ ಮಾಡಿಕೊಂಡಿದ್ದನು. 5 ಲಕ್ಷ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ನನ್ನ ಬಳಿ ಅಷ್ಟೊಂದು ಹಣ...
Know MoreGet latest news karnataka updates on your email.