ಮಂಗಳೂರು : ಸ್ಥಳೀಯ ನಾಗರಿಕರಿಗೆ ಮತ್ತು ಶಾಲಾ ಮಕ್ಕಳಿಗೆ ಇನ್ನು ಮುಂದೆ ಮಂಗಳೂರಿನಿಂದ ಬಂಟ್ವಾಳಕ್ಕೆ ಹೋಗಿಬರಲು ಸುತ್ತಿ ಬಳಸಿ ಸಂಚರಿಸುವ ಅನಿವಾರ್ಯತೆ ಇಲ್ಲ. ಜನರ ಹಣ, ಸಮಯ ಮತ್ತು ಶ್ರಮ ಇನ್ನು ಮುಂದೆ ಉಳಿತಾಯವಾಗುತ್ತದೆ. ನೂತನವಾಗಿ ನಿರ್ಮಾಣಗೊಂಡಿರುವ ಮೂಲರಪಟ್ಣ ಸೇತುವೆ ಜನಸಂಚಾರಕ್ಕೆ ಶುಕ್ರವಾರ ಮುಕ್ತವಾಯಿತು. ಬಂಟ್ವಾಳ ಹಾಗೂ ಮಂಗಳೂರು ತಾಲೂಕುಗಳನ್ನು ಸಂಪರ್ಕಿಸುವ ರೂ 13.90 ಕೋಟಿ...
Know MoreGet latest news karnataka updates on your email.