ಹುಬ್ಬಳ್ಳಿ: ಪುನೀತ್ ರಾಜಕುಮಾರ್ ಸಮಾಜಮುಖಿ ಕೆಲಸ ಅವರ ನಿಧನದ ನಂತರ ಸಮಾಜದ ಮೇಲೆ ಸಕಾರಾತ್ಮಕ ಬೆಳವಣಿಗೆಗೆ ನಾಂದಿ ಹಾಡಿದೆ. ಪುನೀತ್ ರಾಜಕುಮಾರ್ ನಿಧನದ ನಂತರ ನೇತ್ರದಾನದ ಕುರಿತು ಜಾಗೃತಿ ಹೆಚ್ಚಾಗ್ತಿದೆ. ವಿವಾಹದ ಸಂದರ್ಭದಲ್ಲಿಯೇ ನವ ದಂಪತಿಗಳು ನೇತ್ರದಾನ ಮಾಡಿದ್ದಾರೆ. ಅವರ ಜೊತೆ ನವ ದಂಪತಿಗಳ ಪೋಷಕರೂ ನೇತ್ರದಾನ ಪತ್ರಕ್ಕೆ ಸಹಿ ಹಾಕಿದ್ದಾರೆ. ಹುಬ್ಬಳ್ಳಿಯ ಗೋಕುಲ ರಸ್ತೆ...
Know MoreGet latest news karnataka updates on your email.