ಇತ್ತೀಚಿನ ದಿನಗಳಲ್ಲಿ ನಾಡಹಬ್ಬ ದಸರಾ ಮಹೋತಸ್ವದ ಅಂಗವಾಗಿ ಆಯೋಜಿಸಿದ್ದ ರಂಗೋತ್ಸವಕ್ಕೂ ಸೋಲಿಗರ ಬಲೆ ನಾಟಕವು ಆಯ್ಕೆಯಾಗಿತ್ತು, ಅಲ್ಲಿ ಪ್ರದರ್ಶಿಸಿ ಪ್ರೇಕ್ಷಕರ ಹಾಗೂ ಅತಿಥಿಗಳ ಮನ ಸೆಳೆದು ಪ್ರಶಂಸೆಗೆ ಭಾಜನವಾಗಿತ್ತು. ಇದೇ ತಿಂಗಳು ಅ.25ರಂದು ಬೆಂಗಳೂರಿನಲ್ಲಿ ಕನ್ನಡದ ಖ್ಯಾತ ನಾಟಕಗಾರ್ತಿ ಹಾಗೂ ಹಿರಿಯ ಕಲಾವಿದೆ ಅರುಂಧತಿ ಶಂಕರ್ ನಾಗ್ ಅವರ “ರಂಗಶಂಕರ” ಎಂಬ ನಾಟಕ ಮಂದಿರದಲ್ಲಿ ಪ್ರದರ್ಶನ...
Know MoreGet latest news karnataka updates on your email.