ನನ್ನ ಹಿಂದೆ ಯಾವುದೇ ಕಪ್ಪು ಚುಕ್ಕೆ ಇಲ್ಲಾ. ರಾಜಕಾರಣದಲ್ಲಿ ವ್ಯವಸ್ಥೆಯಾಗಿ, ಒಳ್ಳೆ ಆಡಳಿತ ಮಾಡಿದ್ದವರಿಗೆ ಟಿಕೆಟ್ ನೀಡದೆ ಇರುವುದು ಯಾಕೆ. ಧರ್ಮೇಂದ್ರ ಪ್ರದಾನ್, ಬೊಮ್ಮಾಯಿ, ಜೋಶಿ ಬಂದಿದ್ದರು. ಧರ್ಮೇಂದ್ರ ಪ್ರದಾನ್ ಅವರಿಗೆ ಅದೇ ಪ್ರಶ್ನೆ ಕೇಳಿದೆ. ದಯವಿಟ್ಟು ನನಗೆ ಯಾಕೆ ಟಿಕೆಟ್ ನೀಡಲು ನಿರಾಕರಣೆ ಮಾಡಿದ್ದಾರೆ ತಿಳಿಸಿ ಅಂದ್ರೆ ಪಾರ್ಟಿ ತೀರ್ಮಾನ ಅಂತ ಹೇಳಿದರು ಎಂದು...
Know MoreGet latest news karnataka updates on your email.