ನಮ್ಮ ಕಲೆಗಳನ್ನು ಪ್ರೋತ್ಸಾಹಿಸಿ ಪ್ರಾಮಾಣಿಕತೆ ಪರಂಪರೆ ಶ್ರದ್ಧೆಯನ್ನು ಕಾಪಾಡಿ ನುಡಿ ಸಾಮ್ರಾಜ್ಯ ಸ್ಥಾಪಿಸಿದರೆ ಸ್ವರಾಜ್ಯ ಕಟ್ಟಲು ಸಾಧ್ಯ. ಬಹುತ್ವದ ಬದುಕಿಗೆ ಶ್ರದ್ಧೆ ಬೇಕು, ಆತ್ಮವಿಮರ್ಶೆ,ಭಕ್ತಿಯ ಜತೆ ನಮ್ಮನ್ನು ನಾವೇ ವಿಮರ್ಶೆಗೆ ಒಡ್ಡುವುದರಿಂದ, ಹಿರಿಯರ ಸಂಸ್ಕಾರಗಳನ್ನು ಪಾಲಿಸುವ ಮೂಲಕ ನಾಡನ್ನು ಪ್ರಗತಿಯತ್ತ ಕೊಂಡೊಯ್ಯಬಹುದು ಎಂದು ಆಕಾಶವಾಣಿ ಮೈಸೂರು ಕೇಂದ್ರದ ದಿವಾಕರ ಹೆಗಡೆ...
Know MoreGet latest news karnataka updates on your email.