ಈ ಬಾರಿ ತುಳು ಸಿನಿಮಾ ರಂಗದತ್ತ ಮತ್ತೊಮ್ಮೆ ಪ್ರೇಕ್ಷಕರನ್ನು ಸೆಳೆದು, ದೇಶದ 100ಕ್ಕೂ ಮಿಕ್ಕಿದ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ಸರ್ಕಸ್ ಸಿನಿಮಾದ ರೂವಾರಿ ರೂಪೇಶ್ ಶೆಟ್ಟಿಗೆ ಈಗ ಅದೃಷ್ಟಲಕ್ಷ್ಮೀ ಒಲಿದಂತಿದೆ. ತನ್ನ ಪ್ರಯತ್ನಕ್ಕೆ ತಕ್ಕ ಪ್ರತಿಫಲವನ್ನು ಪಡೆಯುತ್ತಿರುವ ಇವರು ಈಗ ಭಾರತ್ ಸಿನಿಮಾಸ್ ಮಲ್ಟಿಪ್ಲೆಕ್ಸ್ಗಳಲ್ಲಿ ತುಳು ಸಿನಿಮಾಗಳಿಗೂ ಕನ್ನಡಕ್ಕೆ ಸಿಗುವಷ್ಟೇ ಸಂಭಾವನೆಯನ್ನು ಒದಗಿಸಿಕೊಡುವ ಪ್ರಯತ್ನದಲ್ಲಿ...
Know MoreGet latest news karnataka updates on your email.