ಭಾರತದ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ “ಡಿಎಸ್-ಮ್ಯಾಕ್ಸ್” ಪ್ರಾಪರ್ಟೀಸ್ ಪೈ. ಲಿಮಿಟೆಡ್ ಸಂಸ್ಥೆಯಿಂದ ಕೊಡಮಾಡುವ ಪ್ರತಿಷ್ಠಿತ ಡಿ.ಎಸ್. ಮ್ಯಾಕ್ಸ್ ರತ್ನಶ್ರೀ ಗೆ ಇಸ್ರೋ ಮಾಜಿ ಅಧ್ಯಕ್ಷ ಡಾ. ಕೆ. ಕಿರಣ್ ಕುಮಾರ್, ಸಾಣೆ ಹಳ್ಳಿಯ ಡಾ. ಪಂಡಿತಾರಾಧ್ಯ ಶಿವಾಚಾರ್ಯಸ್ವಾಮೀಜಿ, ಪರಿಸರ ವಾದಿ ಪದ್ಮಶ್ರೀ ತುಳಸಿ ಗೌಡ ಸೇರಿ 11 ಮಂದಿ ಆಯ್ಕೆಯಾಗಿದ್ದು, ಇದೇ 19 ರಂದು ಪ್ರಶಸ್ತಿ...
Know MoreGet latest news karnataka updates on your email.