ಡೆಡ್ಲಿ ಕೊರೋನಾ ವಿರುದ್ಧ ಹೋರಾಡುವ ಲಸಿಕೆಗಳನ್ನು ರಫ್ತು ಮಾಡಲು ಭಾರತ ತೀರ್ಮಾನಿಸಿರುವುದು ಮಹತ್ವದ ನಿರ್ಧಾರ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೋಸ್ ಅಧನಂ ಗೆಬ್ರೇಯೇಸಸ್ ಬೆನ್ನು ತಟ್ಟಿದ್ದಾರೆ. ಈ ವರ್ಷದ ಅಂತ್ಯದೊಳಗೆ ವಿಶ್ವದ ಪ್ರತಿ ರಾಷ್ಟ್ರವು ತನ್ನ ಜನಸಂಖ್ಯೆಯ ಶೇ.40 ರಷ್ಟು ಮಂದಿಗೆ ಲಸಿಕೆ ನೀಡುವ ಗುರಿಗೆ ಭಾರತದ ಈ ನಿರ್ಧಾರ ನೆರವಾಗಲಿದೆ ಎಂದು...
Know MoreGet latest news karnataka updates on your email.