ಕ್ಷಯ ಅಥವಾ ಟಿಬಿ ಕಾಯಿಲೆಗೆ ತುತ್ತಾದ ವ್ಯಕ್ತಿಯು ಒಂದು ವರ್ಷದಲ್ಲಿ ಹತ್ತು ಜನರಿಗೆ ಸೋಂಕು ತಗುಲಿಸಬಹುದು. ಮಾರಕವಾಗಿರುವ ಈ ಕಾಯಿಲೆಯ ನಿವಾರಣೆಗೆ ಸರಕಾರವು ಅತ್ಯಂತ ಕಠಿಣ ಕ್ರಮಗಳನ್ನು ಕೈಗೊಂಡಿದ್ದಲ್ಲದೆ, ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಯನ್ನೂ ಕೊಡಿಸುತ್ತಿದೆ. ಆದರೆ, ಕ್ಷಯರೋಗಿಗಳ ಆರೈಕೆ ಮತ್ತು ಚಿಕಿತ್ಸೆಗಾಗಿ ಇರುವ ಆಸ್ಪತ್ರೆಯನ್ನು ಮುಚ್ಚಲು ಸರಕಾರಿ ಮಟ್ಟದಲ್ಲೇ ಹುನ್ನಾರ...
Know MoreGet latest news karnataka updates on your email.