ಬೆಳ್ತಂಗಡಿ: ಸನಾತನ ಪರಂಪರೆಯ ಸಾಹಿತ್ಯಿಕ,ಸಾಂಸ್ಕೃತಿಕ ಪ್ರಕಾರಗಳಲ್ಲಿ ಗಮಕ ಶ್ರೀಮಂತ ಕಲೆಗಳಲ್ಲೊಂದು . .ಭಜನೆಯ ಪ್ರೇರಣೆಯಂತೆ ನೈತಿಕವಾಗಿ ಪರಿಣಾಮ ಬೀರಬಲ್ಲ ಶಕ್ತಿ ಗಮಕಕಲೆಗಿದೆ. ಯುವ ಪೀಳಿಗೆ ಆಸಕ್ತಿ ಬೆಳೆಸಿ ಅಭ್ಯಾಸ ಮಾಡುವ ಪ್ರಯತ್ನವಾಗಬೇಕು. ಗಮಕ ಕಲೆಗೆ ಗೌರವ, ಪ್ರಾತಿನಿಧ್ಯದ ಕೊರತೆಯಿದೆ. ಗಮಕ ಕಲೆಗೆ ಗೌರವದ ಸ್ಥಾನಮಾನ ದೊರಕಿಸಲು ಸರಕಾರದ ಗಮನ ಸೆಳೆಯಲು ಪ್ರಯತ್ನಿಸುವುದಾಗಿ ವಿ.ಪ. ಶಾಸಕ ಪ್ರತಾಪಸಿಂಹ...
Know MoreGet latest news karnataka updates on your email.