News Karnataka Kannada
Saturday, May 04 2024
ಕ್ರೀಡೆ

ಏಷ್ಯಾಕಪ್ 2023: ಮಳೆಯ ಕಾರಣ ಪಂದ್ಯ ಸ್ಥಗಿತ

Asia cup 2023
Photo Credit : News Kannada

ಏಷ್ಯಾಕಪ್​ನ 5ನೇ ಪಂದ್ಯದಲ್ಲಿ ಭಾರತ ಮತ್ತು ನೇಪಾಳ ತಂಡಗಳು ಮುಖಾಮುಖಿಯಾಗಿವೆ. ಶ್ರೀಲಂಕಾದ ಪಲ್ಲೆಕಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೆ ಸೂಪರ್- 4 ಹಂತಕ್ಕೇರಲಿದೆ.

ಮೊದಲು ಬೌಲಿಂಗ್ ಆಯ್ದುಕೊಂಡ ಟೀಂ ಇಂಡಿಯಾ, ನೇಪಾಳಕ್ಕೆ 37.6 ಓವರ್ ಗಳ ಮುಕ್ತಾಯಕ್ಕೆ 178 ರನ್ ಗಳನ್ನು ಅಷ್ಟೇ ನೀಡಿದೆ. 38ನೇ ಓವರ್ ವೇಳೆ ಗೆ ಮಳೆ ಸುರಿದ್ದರಿಂದ ಭಾರತ- ನೇಪಾಳ ನಡುವಣ ಪಂದ್ಯವನ್ನು ಸ್ಥಗಿತಗೊಳಿಸಲಾಗಿದೆ.

ನೇಪಾಳದ ಆರು ವಿಕೆಟ್ ಕಬಳಿಸುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿದೆ.

ಅತ್ತ ನೇಪಾಳ ತಂಡಕ್ಕೂ ಸೂಪರ್ ಫೋರ್​ ಹಂತಕ್ಕೇರಲು ಇದು ಮಾಡು ಇಲ್ಲವೇ ಮಡಿ ಪಂದ್ಯ. ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ನೇಪಾಳ ತಂಡವು ಟೀಮ್ಎ ಇಂಡಿಯಾವನ್ನು ಎದುರಿಸುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು