ನವದೆಹಲಿ: ಪಾಕಿಸ್ತಾನ-ಭಾರತ ನಡುವಿನ ಪಂದ್ಯಾವೆಂದರೆ ಅದು ಎರಡು ದೇಶಗಳ ನಡುವುನ ದೇಶಭಕ್ತಿಯ ಪರಾಕಾಷ್ಠೆ.
ಇಂದು ವಿಶ್ವಕಪ್ ಕ್ರಿಕೆಟ್ ಪಂದ್ಯಾಟದಲ್ಲಿ ಭಾರತ-ಪಾಕ್ ನಡುವೆ ಪಂದ್ಯಾ ನಡೆಯಲಿದ್ದು, ಈ ಬಾರಿ ಕ್ರಿಕೆಟ್ ಕಾವು ತುಂಬಾನೇ ಜೋರಾಗಿದೆ. ಆದರೆ ಮಳೆರಾಯ ಬಂಧರೆ ಕ್ರಿಕೆಟ್ ಪಂದ್ಯಾಟ ನಿಲ್ಲುವ ಸಾಧ್ಯತೆ ಇದೆ. ಪಂದ್ಯಾಟ ಗೆಲುವು ಪಡೆಯಲಿ ಎನ್ನುವೊಧರೊಂದಿಗೆ ಕ್ರಿಕೆಟ್ ಪ್ರೇಮಿಗಳು ಭಾನುವಾರ ಮಳೆ ಬರದಿರಲಿ ಎಂದು ಪ್ರಾರ್ಥಿಸುತ್ತಿದ್ದಾರೆ.
ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಯ್ಲಿ ನಾಯಕತ್ವದಲ್ಲಿ ಪಂದ್ಯಾಟ ನಡೆಯಲಿದೆ.