News Karnataka Kannada
Monday, May 06 2024

ಯೋಗಿ ಆದಿತ್ಯನಾಥ ಕಾಲಿಗೆರಗಿದ್ದಕ್ಕೆ ಕಾರಣ ಕೊಟ್ಟ ಸೂಪರ್ ಸ್ಟಾರ್ ರಜನಿಕಾಂತ್​​

22-Aug-2023 ಮನರಂಜನೆ

ಚೆನ್ನೈ: 'ಯಾವುದೇ ವಯಸ್ಸಿನವರಾಗಿರಲಿ, ಸನ್ಯಾಸಿ ಅಥವಾ ಯೋಗಿಯ ಕಾಲಿಗೆ ಬೀಳುವುದು ನನ್ನ ಅಭ್ಯಾಸ' ಎಂದು ಸೂಪರ್ ಸ್ಟಾರ್ ರಜನಿಕಾಂತ್ ಸೋಮವಾರ ಹೇಳಿದ್ದಾರೆ. ಇತ್ತೀಚೆಗೆ ಲಕ್ನೋಗೆ ಭೇಟಿ ನೀಡಿದ ಸಂದರ್ಭದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಪಾದಗಳನ್ನು ಮುಟ್ಟಿದ ವಿವಾದದ ಬಗ್ಗೆ ವರದಿಗಾರರೊಬ್ಬರು ಕೇಳಿದ ಪ್ರಶ್ನೆಗೆ ನಟ ಈ ರೀತಿ ಹೇಳಿಕೆ...

Know More

ಕೆರೆಗೆ ಬಿದ್ದ ಬೈಕ್: ಮೂವರು ನೀರು ಪಾಲು; ಓರ್ವನ ಮೃತದೇಹ ಪತ್ತೆ

09-Nov-2017 ಮೈಸೂರು

ಮೈಸೂರು: ಉತ್ತನಹಳ್ಳಿ ರಸ್ತೆಯಲ್ಲಿರುವ ಪರಶುನಾಯಕನ ಕೆರೆ ಬಳಿ ಬೈಕ್ನಲ್ಲಿ ತೆರಳುತ್ತಿದ್ದ ಮೂವರು ಆಕಸ್ಮಿಕವಾಗಿ ಆಯತಪ್ಪಿ ಕೆರೆಗೆ ಬಿದ್ದಿದ್ದು ಓರ್ವನ ಮೃತದೇಹ ಪತ್ತೆಯಾಗಿದ್ದು, ಇನ್ನಿಬ್ಬರಿಗೆ ಶೋಧ ಕಾರ್ಯ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು