ಮೈಸೂರು: ಗಣೇಶ ಮೂರ್ತಿ ಹೊತ್ತು ತಿ.ನರಸೀಪುರದಲ್ಲಿ ಹಿಂದೂ ಕಾರ್ಯಕರ್ತರು ಬಿಜೆಪಿಗರ ಪ್ರತಿಭಟನೆ ನಡೆಸಲಾಯಿತು.

ಇನ್ಸ್ಪೆಕ್ಟರ್ ಧನಂಜಯ್ ಹೇಳಿಕೆ ಖಂಡಿಸಿ ಪ್ರತಿಭಟನೆ ಮಾಡಿದರು. ಗಣೇಶ ಮೂರ್ತಿ ಹೊತ್ತು ಕಾರ್ಯಕರ್ತರು ಕುಣಿದರು. ಜೈ ಗಣೇಶ ಗಣಪತಿ ಬಪ್ಪ ಮೋರಿಯ ಎಂದು ಘೋಷಣೆ ಕೂಗಲಾಯಿತು.