News Karnataka Kannada
Wednesday, May 08 2024
ಮೈಸೂರು

ಜನಿತ್ ಟೆಕ್ಸ್ ಟೈಲ್ ಕಂಪನಿಯ ನೌಕರರ ಪ್ರತಿಭಟನೆಗೆ ಬೆಂಬಲ ಸೂಚಿಸಿದ ದರ್ಶನ್ ಧ್ರುವನಾರಾಯಣ್

Nanjangud: Darshan Dhruvanarayan extends support to janith textile company employees' protest
Photo Credit : News Kannada

ನಂಜನಗೂಡು: ನಂಜನಗೂಡಿನ ಜನಿತ್ ಟೆಕ್ಸ್ ಟೈಲ್ ಕಂಪನಿಯ ನೌಕರರು ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ನಂಜನಗೂಡು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ದರ್ಶನ್ ಧ್ರುವನಾರಾಯಣ್ ರವರು ಭೇಟಿ ನೀಡಿ ಪ್ರತಿಭಟನಾ ನಿರತಾ ನೌಕರರಿಗೆ ಬೆಂಬಲ ಘೋಷಿಸಿ, ಮುಂದಿನ ದಿನಗಳಲ್ಲಿ ನಿಮ್ನ ಸಮಸ್ಯೆಗಳನ್ನ ಬಗೆಹರಿಸುವ ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ ರವರ,ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷರಾದ ಕುರಟ್ಟಿ ಮಹೇಶ್ ರವರು, ಶಂಕರ್ ರವರು ಮುಖಂಡರಾದ ನಾಗೇಶ್ ರಾಜ್ ರವರು, ಪ್ರದೀಪ್ ರವರು, ಆಲ್ದೂರು ರಾಜ್ ಶೇಖರ್ ರವರು, ಹಾಗೂ ಜನಿತ್ ಟೆಕ್ಸ್ ಟೈಲ್ ಎಂಪ್ಲಾಯಿಸ್ ಅಸೊಷಿಯೇಷನ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು