News Karnataka Kannada
Monday, May 13 2024
ಮೈಸೂರು

ಉಕ್ರೇನ್ ನಲ್ಲಿದ್ದ 26 ಮಂದಿ ವಿದ್ಯಾರ್ಥಿಗಳು ಸುರಕ್ಷಿತವಾಗಿ ಮೈಸೂರಿಗೆ

Call to Air India call centre over hijacking of aircraft
Photo Credit : News Kannada

ಮೈಸೂರು: ಯುದ್ಧ ಪೀಡಿತ ಉಕ್ರೇನ್ ನಲ್ಲಿದ್ದ 26 ಮಂದಿ ವಿದ್ಯಾರ್ಥಿಗಳು ಸುರಕ್ಷಿತವಾಗಿ ಮೈಸೂರಿಗೆ ಬಂದಿದ್ದಾರೆ. ಉಕ್ರೇನ್‌ನಲ್ಲಿ ಮೈಸೂರಿನ 32 ವಿದ್ಯಾರ್ಥಿಗಳು ಎಂಬಿಬಿಎಸ್ ಓದುತ್ತಿದ್ದರು. ಇವರಲ್ಲಿ ಹಲವಾರು ಮಂದಿ ಅಲ್ಲಿನ ಕೀವ್, ಖಾರ್ಕೀವ್‌ನಲ್ಲಿದ್ದರು.

ರಷ್ಯಾ ದಾಳಿ ಆರಂಭಿಸಿದ ಬಳಿಕ ಕೇಂದ್ರ ಸರ್ಕಾರ ನಡೆಸುತ್ತಿರುವ ಆಪರೇಷನ್ ಗಂಗಾದ ಮೂಲಕ ಒಟ್ಟು 26 ಮಂದಿ ವಿದ್ಯಾಥಿಗಳು ದೆಹಲಿಯಿಂದ, ಬೆಂಗಳೂರು, ಅಲ್ಲಿಂದ ಮೈಸೂರಿಗೆ ಬೇರೆ, ಬೇರೆ ದಿನಗಳಲ್ಲಿ ಬಂದು ತಮ್ಮ ಪೋಷಕರನ್ನು ಸೇರಿಕೊಂಡಿದ್ದಾರೆ.

ಇನ್ನು ಆರು ವಿದ್ಯಾರ್ಥಿಗಳು ಇನ್ನು ಉಕ್ರೇನ್ ನಲ್ಲಿ ಇದ್ದು, ಅವರನ್ನು ಆಪರೇಷನ್ ಗಂಗಾ ಮೂಲಕ ಮೈಸೂರಿಗೆ ಕರೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು