News Karnataka Kannada
Tuesday, April 30 2024
ಮಂಡ್ಯ

ಮಸೀದಿ ಬಗ್ಗೆ ವಿವಾದಿತ ಹೇಳಿಕೆ: ನ್ಯಾಯಾಂಗ ಬಂಧನದಲ್ಲಿದ್ದ ರಿಷಿಕುಮಾರ ಸ್ಚಾಮೀಜಿಗೆ ಜಾಮೀನು

Rushikumara Swamiji
Photo Credit :

ಶ್ರೀರಂಗಪಟ್ಟಣ : ಟಿಪ್ಪುವಿನ‌ ಜಾಮೀಯ ಮಸೀದಿಯ ಬಗ್ಗೆ ವಿವಾದಿತ ಹೇಳಿಕೆ ನೀಡಿ ನ್ಯಾಯಾಂಗ ಬಂಧನದಲ್ಲಿದ್ದ ಕಾಳಿ ಮಠದ ರಿಷಿಕುಮಾರ ಸ್ಚಾಮೀಜಿಗೆ ಶ್ರೀರಂಗಪಟ್ಟಣದ ನ್ಯಾಯಾಲಯ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದೆ.

ಪಟ್ಟಣದ ಜೆ.ಎಂ.ಎಫ್.ಸಿ ನ್ಯಾಯಾಧೀಶೆ ಆಯೇಷಾ ಬಿ ಮಜೀದಾ ಆರೋಪಿ ಸ್ವಾಮೀಜಿಗೆ 1 ಲಕ್ಷದ ಬಾಂಡ್ 1, ಪ್ರತಿ ಭಾನುವಾರದಂದು ಪಟ್ಟಣದ ಠಾಣೆ ಹಾಜರಾಗಿ ಸಹಿ ಹಾಕುವುದು ಸೇರಿದಂತೆ ಸ್ಥಳೀಯ ವ್ಯಕ್ತಿಯ ಭದ್ರತೆಯ ಮೇರೆಗೆ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದ್ದಾರೆ.

ಆರೋಪಿ ಸ್ವಾಮೀಜಿ ಪರವಾಗಿ ಪಟ್ಟಣದ ವಕೀಲ ಸಿದ್ದೇಶ್ ಮತ್ತು ಬಾಲರಾಜ್ ಜಾಮೀನಿಗೆ ಅರ್ಜಿ ಸಲ್ಲಿಸಿ ಜಾಮೀನು ಕೊಡಿಸುವಲ್ಲಿ ಯಶಸ್ಚಿಯಾಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು