News Karnataka Kannada
Sunday, May 05 2024
ಮಡಿಕೇರಿ

ಮಡಿಕೇರಿ ಮಹಾಬೋಧಿ ಪತ್ತಿನ ಸಹಕಾರ ಸಂಘ : ಚುನಾವಣಾ ಫಲಿತಾಂಶ ಘೋಷಣೆ

Mangaluru: Derebail Sankesh area CITU welcome committee formed
Photo Credit :

ಮಡಿಕೇರಿ ಮಾ.30 : ಮಹಾಬೋಧಿ ಪತ್ತಿನ ಸಹಕಾರ ಸಂಘ ಮಡಿಕೇರಿ ತಾಲ್ಲೂಕಿನ ನೂತನ ಆಡಳಿತ ಮಂಡಳಿಯ ಮುಂದಿನ ಐದು ವರ್ಷಕ್ಕೆ ಚುನಾವಣೆ ನಡೆದಿದ್ದು, ಫಲಿತಾಂಶ ಘೋಷಣೆಯಾಗಿದೆ.

ಮಡಿಕೇರಿ ತಾಲೂಕು ಸಾಮಾನ್ಯ ಸದಸ್ಯರ ಕ್ಷೇತ್ರದಿಂದ ಎಸ್.ಸಿ.ಸತೀಶ್, ಹೆಚ್.ಎಂ.ಕೃಷ್ಣ, ಹೆಚ್.ಎಸ್.ಗಣಪತಿ, ಮಹಿಳಾ ಸದಸ್ಯರ ಕ್ಷೇತ್ರದಿಂದ ಹೆಚ್.ಎನ್.ಶಾರದಾ, ವಿರಾಜಪೇಟೆ ತಾಲ್ಲೂಕು ಸಾಮಾನ್ಯ ಕ್ಷೇತ್ರದಿಂದ ಕೆ.ಪಳನಿ ಪ್ರಕಾಶ್, ಜೆ.ಎಲ್.ಜನಾರ್ಧನ, ಎಸ್.ಎನ್.ಗೀತಾ, ಮಹಿಳಾ ಸದಸ್ಯರ ಕ್ಷೇತ್ರದಿಂದ ಗಾಯತ್ರಿ ನರಸಿಂಹ, ಸೋಮವಾರಪೇಟೆ ತಾಲೂಕು ಸಾಮಾನ್ಯ ಸದಸ್ಯರ ಕ್ಷೇತ್ರದಿಂದ ಕೆ.ಬಿ.ರಾಜು, ಸಿ.ಜೆ.ಮೋಹನ್, ಎಸ್.ಎ.ಪ್ರತಾಪ್, ಎಸ್.ಬಿ.ಜಯಪ್ಪ, ಮಹಿಳಾ ಸದಸ್ಯರ ಕ್ಷೇತ್ರದಿಂದ ಹೆಚ್.ಟಿ.ಶೋಭಾ ಆಡಳಿತ ಮಂಡಳಿಯ ನಿರ್ದೇಶಕರ ಚುನಾಚಣೆಗೆ ಸ್ಪರ್ಧಿಸಿ ಅವಿರೋಧವಾಗಿ ಚುನಾಯಿತರಾಗಿದ್ದಾರೆ.

ಚುನಾವಣೆ ಪ್ರಕ್ರಿಯೆಯನ್ನು ಮಹಾಬೋಧಿ ಪತ್ತಿನ ಸಹಕಾರ ಸಂಘದ ಚುನಾವಣಾಧಿಕಾರಿ ಮೋಹನ್ ಕುಮಾರ್ ನಡೆಸಿಕೊಟ್ಟರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು