News Karnataka Kannada
Thursday, May 02 2024
ಚಾಮರಾಜನಗರ

ಕಿಡಿಗೇಡಿಗಳಿಂದ ಅಂಬೇಡ್ಕರ್ ಫ್ಲೆಕ್ಸ್ ವಿರೂಪ

Nagar
Photo Credit :

ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬೆಳಚವಾಡಿ ಗ್ರಾಮದ ಹೊರವಲಯದಲ್ಲಿ ಹಾಕಲಾಗಿದ್ದ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ ಫ್ಲೆಕ್ಸ್ ನಲ್ಲಿ ಅಂಬೇಡ್ಕರ್ ಕತ್ತನ್ನು ಕತ್ತರಿಸಿದಲ್ಲದೆ, ಎದೆಯ ಭಾಗವನ್ನು ಚಂದ್ರನ ಗುರುತು ಬರುವಂತೆ ಕತ್ತರಿಸಿ, ಪಕ್ಕದಲ್ಲಿ 786 ಎಂದು ಕತ್ತರಿಸಿ ವಿಕೃತ ಮೆರೆದಿದ್ದಾರೆ.

ಈ  ಸಂಬಂಧವಾಗಿ ಬೇಗೂರು ಪೊಲೀಸ್ ಠಾಣೆಯ ಸಬ್ ಇನ್ ಪೆಕ್ಟರ್ ರವರಿಗೆ ವಾಟ್ಸ್ ಆಫ್ ಮೂಲಕ ಸಾರ್ವಜನಿಕರು ವಿರೂಪಗೊಳಿಸಿದ ಫ್ಲೆಕ್ಸ್ ಪೋಟೋವನ್ನು ಕಳುಹಿಸಿದ್ದಾರೆ.  ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು