News Karnataka Kannada
Thursday, May 02 2024
ಮೈಸೂರು

ಅರಮನೆ ಆವರಣದಲ್ಲಿ ಮಾವುತರ ಕುಟುಂಬದ ಮುತ್ತೈದೆಯರಿಗೆ ಬಾಗಿನ

Photo Credit :

ಅರಮನೆ ಆವರಣದಲ್ಲಿ ಮಾವುತರ ಕುಟುಂಬದ ಮುತ್ತೈದೆಯರಿಗೆ ಬಾಗಿನ

ಮೈಸೂರು: ಅರಮನೆ ಆವರಣದಲ್ಲಿ ಬಿಡು ಬಿಟ್ಟಿರುವ ಮಾವುತ ಕಾವಾಡಿಗರ ಕುಟುಂಬದ ಮುತ್ತೈದೆಯರಿಗೆ ಗೌರಿ ಹಬ್ಬದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಸರ್ವಮಂಗಳ ಶಂಕರ್ ಬಾಗಿನ ನೀಡಿದರು.

ಬಾಗಿನ ನೀಡುವ ಮುನ್ನ ಮಹಿಳೆಯರು ಬಾಗಿನಕ್ಕೆ ಅರಿಶಿಣ, ಕುಂಕುಮ ಇಟ್ಟು ಪೂಜೆ ಸಲ್ಲಿಸಿದ್ದರು. ನಂತರ ಬಾಗಿನದಲ್ಲಿ ಬೆಲ್ಲ, ಕೊಬ್ಬರಿ, ಅಕ್ಕಿ, ಬಳೆ, ತಾಂಬೂಲ ವಿರುವ ಬಾಗಿನವನ್ನು ಮುತ್ತೈದೆಯರಿಗೆ ನೀಡಲಾಯಿತು. ಅಲ್ಲದೆ, ಗೌರಿಗೆ ಪೂಜೆ ಸಲ್ಲಿಸಿ ತದನಂತರ ಬಾಗಿನ ನೀಡಲಾಯಿತು. ನಂತರ ಕಾವಾಡಿಗರು ಹಾಗೂ ಮಾವುತರ ಕುಟುಂಬದವರಿಗೆ ಭೋಜನ ಕೂಟವನ್ನು ಕೂಡ ಏರ್ಪಡಿಸಲಾಗಿತ್ತು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು