ಶಿವಮೊಗ್ಗ: ಸಾಗರ ತಾಲೂಕು ಉಳ್ಳೂರು ಗ್ರಾಪಂ ವ್ಯಾಪ್ತಿಯ ಕಲ್ಲುಕೊಪ್ಪದಲ್ಲಿ ಹಿಂಡು ಹಿಂಡು ಕಾಡುಕೋಣಗಳು ಪ್ರತ್ಯಕ್ಷವಾಗಿವೆ.
ಕಲ್ಲುಕೊಪ್ಪದ ಗ್ರಾಮದ ಭಾಗದಲ್ಲಿ ಹಿಂಡುಹಿಂಡು ಕಾಡುಕೋಣಗಳು ಪ್ರತ್ಯಕ್ಷವಾಗಿದ್ದು ಗ್ರಾಮಸ್ಥರಲ್ಲಿ ಅಧಿಕ ಭಯ ಹುಟ್ಟಿಸಿವೆ. ಏಕಾಏಕಿ 16 ಕಾಡುಕೋಣಗಳು ಪ್ರತ್ಯಕ್ಷವಾಗಿರುವುದು ಗ್ರಾಮಸ್ಥರ ಆತಂಕವನ್ನ ದುಪ್ಪಟ್ಟುಗೊಳಿಸಿವೆ. ಬೆಳೆಗಳ ನಾಶವಾಗುತ್ತಿದೆ ಎಂಬು ಗ್ರಾಮಸ್ಥರ ಅಳಲಾಗಿದೆ.
ಆದರೆ ಅರಣ್ಯ ಇಲಾಖೆಯು ಈ ಭಾಗದಲ್ಲಿ ಕಾಡುಕೋಣಗಳು ಹೆಚ್ಚಿವೆ ಎಂದು ಹೇಳುವ ಮೂಲಕ ಗ್ರಾಮಸ್ಥರ ನಿರೀಕ್ಷೆಯನ್ನ ತಣ್ಣಗಾಗಿಸಿದ್ದಾರೆ. ಕಾಡುಕೋಣಗಳು ಚಿರತೆ ಹುಲಿಯಷ್ಟು ಅಪಾಯಕಾರಿಯಾಗದೆ ಇದ್ದರೂ ಹಲವು ಬಾರಿ ದಾಳಿ ನಡೆಸಿರುವ ಉದಾಹರಣೆಗಳಿದೆ. ಬೆಳೆ ನಾಶ ಮಾಡಲಿವೆ