ಚಿಕ್ಕಮಗಳೂರು: ; ಮೂಡಿಗೆರೆ ಕ್ಷೇತ್ರದ ಶಾಸಕ ಎಂ ಪಿ ಕುಮಾರ ಸ್ವಾಮಿ ಭತ್ತದ ಗದ್ದೆಗಿಳಿದು ರೈತನಾಗಲು ಹೊರಟಿದ್ದಾರೆ. ಮೂಡಿಗೆರೆ ಪಟ್ಟಣದ ಕೊಟ್ಟಿಗೆಹಾರ ಸಮೀಪದ ಅತ್ತಿಗೆರೆ ಗ್ರಾಮದ ದೇವರಗುಲ್ ಎಂಬಲ್ಲಿ ಭತ್ತದ ಗದ್ದೆಗಿಳಿದಿರುವ ಅವರು ಇತರ ಕೆಲಸಗಾರರೊಂದಿಗೆ ಸೇರಿ ಭತ್ತ ನಾಟಿಯಲ್ಲಿ ತೊಡಗಿದ್ದಾರೆ.
ಮತ್ತು ಗದ್ದೆಯಲ್ಲಿ ಸಲಾಕೆ ಹಿಡಿದು ಗದ್ದೆಯನ್ನು ಹದ ಮಾಡುತ್ತ, ಟ್ರಿಲ್ಲರ್ ಚಾಲನೆ ಮಾಡಿ ಕೆಲಸದಲ್ಲಿ ತೊಡಗಿಸಿಕೊಂಡು ಖಷಿ ಪಟ್ಟಿದ್ದಾರೆ . ಈ ವೇಳೆ ಜಮೀನು ಮಾಲೀಕ ಸೇರಿದಂತೆ ಇತರರು ಶಾಸಕರಿಗೆ ಸಾಥ್ ನೀಡಿದ್ದಾರೆ.
ಗದ್ದೆಗಿಳಿದು ನಾಟಿ ಮಾಡಿದ ಶಾಸಕ ಕುಮಾರ ಸ್ವಾಮಿ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.