News Karnataka Kannada
Sunday, May 05 2024
ಉತ್ತರಕನ್ನಡ

ಮುರಿದು ಬಿದ್ದ ಮರದ ಟೊಂಗೆ: ಎರಡು ಬೈಕ್ ಗೆ ಹಾನಿ

Broken wooden tong: Damage to two bikes
Photo Credit :

ಕಾರವಾರ: ನಗರದ ರೋಟರಿ ಕ್ಲಬ್ ನ ಶತಾಬ್ದಿ ಭವನದ ಬಳಿಕ ಬೃಹತ್ ಮರದ ಬೃಹತ್ ಗಾತ್ರದ ಟೊಂಗೆ ಮುರಿದು ಬಿದ್ದಿರುವ ಘಟನೆ ಬುಧವಾರ ನಡೆಸಿದೆ. ಇದರಿಂದ ವಿದ್ಯುತ್ ತಂತಿ, ಮರದಡಿ ಪಾರ್ಕ್ ಮಾಡಲಾಗಿದ್ದ ಎರಡು ಬೈಕ್ ಗೆ ಹಾನಿಯಾಗಿದೆ. ಬೃಹತ್ ಗಾತ್ರದಲ್ಲಿ ಬೆಳೆದಿದ್ದ ಮರದ ಟೊಂಗೆ ಅಂಚೆ ಕಚೇರಿ ಪಕ್ಕದ ರಸ್ತೆ ಮೇಲೆ ಬಿದ್ದ ಕಾರಣದಿಂದ ಕೆಲ ಹೊತ್ತು ಟ್ಯಾಫಿಕ್ ಜಾಮ್ ಸಹ ಆಗಿತ್ತು.

ಸಂಚಾರಿ ಪೊಲೀಸರು ಟ್ಯಾಫಿಕ್ ಸಮಸ್ಯೆಗಳನ್ನು ನಿಭಾಯಿಸಿದರು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ವಿದ್ಯುತ್ ತಂತಿಯ ಮೇಲೆ ಮರದ ಟೊಂಗೆ ಬಿದ್ದ ಕಾರಣದಿಂದ ವಿದ್ಯುತ್ ತಂತಿಗೆ ಹಾನಿಯಾಗಿದೆ. ವಾರ್ಡ್ ಸದಸ್ಯೆ ರೇಷ್ಮಾ ಮಾಳ್ಸೇಕರ್ ಅವರು ಸ್ಥಳಕ್ಕೆ ಬಂದು ನಗರಸಭೆಗೆ ಮಾಹಿತಿ ನೀಡಿದರು. ಬಳಿಕ ನಗರಸಭೆ ಸಿಬ್ಬಂದಿಗಳು ಸ್ಥಳಕ್ಕೆ ಬಂದು ಮರಿದ ಮರದ ಟೊಂಗೆಯನ್ನು ತೆರವು ಮಾಡಿದರು. ಹೆಸ್ಕಾಂ ಸಿಬ್ಬಂದಿಗಳು ವಿದ್ಯುತ್ ತಂತಿಯನ್ನು ದುರಸ್ತಿ ಮಾಡಿದರು. ಕೆಲ ಹೊತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಕಡಿತವಾಗಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು