News Karnataka Kannada
Tuesday, May 07 2024
ಉತ್ತರಕನ್ನಡ

ಮೊಬೈಲ್‌ ಕೊಡದಿದ್ದುದಕ್ಕೆ ಬಾಲಕಿ ನೇಣಿಗೆ ಶರಣು ‌

Death 20072021
Photo Credit :

ಹೊನ್ನಾವರ: ತಂದೆ ಮೊಬೈಲ್ ಕೊಡದಿದ್ದದ್ದಕ್ಕೆ ಮನನೊಂದು ಹಳದೀಪುರ ಗ್ರಾಮದ ಗೌಡಕುಳಿಯ ಅಪೂರ್ವ ಗಜಾನನ ಹರಿಕಾಂತ (15) ಎಂಬ ಬಾಲಕಿ ಭಾನುವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಭಾನುವಾರ ಮೊಬೈಲ್ ಕೊಡು ವಂತೆ ಗಲಾಟೆ ಮಾಡಿದ್ದ ಆಕೆಗೆ ಮತ್ತೆ ಬುದ್ಧಿವಾದ ಹೇಳಿ ನಾನು ನನ್ನ ಪತ್ನಿ ಯೊಂದಿಗೆ ಮೀನು ವ್ಯಾಪಾರಕ್ಕೆ ಹೋಗಿದ್ದೆ. ಇದೇ ವೇಳೆ ಅಪೂರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿ ದಳು. ಆಸ್ಪತ್ರೆಗೆ ದಾಖಲಿಸುವ ಮೊದಲೇ ಮೃತಪಟ್ಟಳು ಎಂದು ಬಾಲಕಿಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು