News Karnataka Kannada
Friday, May 10 2024
ಉಡುಪಿ

ಉಡುಪಿ: ಮಣಿಪಾಲ ಆರ್ ಎಸ್ ಬಿ ಸಭಾಭವನದ ಬಳಿ‌ ವೃತ್ತ ನಿರ್ಮಿಸಿ ಡಾ. ಟಿಎಪೈ ಹೆಸರಿಡಬೇಕೆಂದು ಆಗ್ರಹ

Udupi: A circle has been constructed near Manipal RSB Auditorium. Demand to be named after TAPI
Photo Credit : News Kannada

ಉಡುಪಿ: ಮಣಿಪಾಲ ಅಂಚೆ ಕಚೇರಿ, ಮಣಿಪಾಲ ಬಸ್ ನಿಲ್ದಾಣ ಹಾಗೂ ಅಲೆವೂರು ಮೂಲಕ ಹಾದು ಬರುವ ಮೂರು ಪ್ರಮುಖ ರಸ್ತೆಗಳನ್ನು ಸಂಪರ್ಕಿಸುವ ಆರ್.ಎಸ್.ಬಿ ಸಭಾಭವನದ ಬಳಿ ವೃತ್ತ ನಿರ್ಮಿಸಿ, ಆ ವೃತ್ತಕ್ಕೆ ಡಾ. ಟಿಎಪೈ ಅವರ ಹೆಸರನ್ನು ಇಡಬೇಕೆಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಆಗ್ರಹಿಸಿದೆ.

ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ಅವರು, ಆರ್.ಎಸ್.ಬಿ ಸಭಾಭವನದ ಬಳಿ ಮೂರು ಪ್ರಮುಖ ರಸ್ತೆಗಳು ಸಂಧಿಸುತ್ತವೆ. ಹೀಗಾಗಿ ಸುರಕ್ಷತೆಯ ದೃಷ್ಟಿಯಿಂದ ಇಲ್ಲೊಂದು ವೃತ್ತ ನಿರ್ಮಿಸುವುದು ಅಗತ್ಯವಾಗಿದ್ದು, ಆ ವೃತ್ತಕ್ಕೆ ಮಣಿಪಾಲ ನವ ನಿರ್ಮಾಣದಲ್ಲಿ ಪ್ರಮುಖರಾಗಿದ್ದ ಡಾ. ದಿ. ಟಿಎ ಪೈ ಅವರ ಹೆಸರನ್ನಿಟ್ಟು, ಅವರಿಗೆ ಗೌರವ ಸಲ್ಲಿಸಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಅಶೋಕ್ ಪೈ, ಕಮಲಾಕ್ಷ ಪ್ರಭು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು