News Karnataka Kannada
Saturday, May 04 2024
ಉಡುಪಿ

ಕುಂದಾಪುರ: ರೈಲ್ವೆ ಹಳಿಯ ಪಕ್ಕ ಅಪರಿಚಿತ ಯುವಕನ ಶವ ಪತ್ತೆ

Unidentified youth's body found
Photo Credit : News Kannada

ಕುಂದಾಪುರ: ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಹಕ್ಲಾಡಿ ಸಮೀಪ ರೈಲ್ವೆ ಹಳಿಯ ಪಕ್ಕದ ಗಿಡಗಂಟಿಗಳ ನಡುವೆ ಅಪರಿಚಿತ ಯುವಕನ ಶವ ಪತ್ತೆ ಆದ ಘಟನೆ ಶನಿವಾರ ನಡೆದಿದೆ.

ಗಂಗೊಳ್ಳಿ ಪೊಲೀಸ್ ಠಾಣೆ ಹೆಡ್ ಕಾನ್ಸ್ಟೇಬಲ್ ಚಂದ್ರಶೇಖರ್ ಮತ್ತು ಸಿಬ್ಬಂದಿಗಳು ಘಟನೆಯ ಸ್ಥಳಕ್ಕೆ ಆಗಮಿಸಿ ಸ್ಥಳ ಮಹಜರು ನಡೆಸಿದರು. 24*7 ಆಂಬ್ಯುಲೆನ್ಸ್ ಇಬ್ರಾಹಿಂ ಗಂಗೊಳ್ಳಿ ಅವರು ಶವವನ್ನು ಕುಂದಾಪುರ ಸರಕಾರಿ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಲು ನೆರವಾದರು. ಕೃಷ್ಣ,ಕಿಟ್ಟಿ,ನದೀಮ್, ಸಫ್ವಾನ್, ಸತೀಶ್ ದೇವಾಡಿಗ ಕೋಟಿ ಸಹಕರಿಸಿದರು. ಧೃಡಕಾಯ ಶರೀರವನ್ನು ಹೊಂದಿರುವ ಯುವಕನ ಮೃತ ಶವ ಕೊಳೆತು ಹೋಗಿದ್ದು ದುರ್ನಾತ ಬೀರುತ್ತಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು