ಕುಂದಾಪುರ: ಬೈಂದೂರು ತಾಲೂಕು, ಕಿರಿಮಂಜೇಶ್ವರ ಗ್ರಾಮದ ಕೊಡೇರಿ ಎಂಬಲ್ಲಿ ಜಿಂಕೆ ಆಹಾರ ಹುಡುಕಲು ಬಂದಾಗ ನಾಯಿಯ ಕಣ್ಣಿಗೆ ಬಿದ್ದು ಜಿಂಕೆಯನ್ನು ಅಟ್ಟಾಡಿಸಿಕೊಂಡು ಹೊಳೆಯ ಒಂದು ದಡದಿಂದ ಇನ್ನೊಂದು ದಡಕ್ಕೆ ಅಟ್ಟಾಡಿಸಿಕೊಂಡು ಹೋಗಿದೆ.
ಘಟನೆಯಲ್ಲಿ ಜಿಂಕೆಯ ಹಿಂಭಾಗದಲ್ಲಿ ಗಾಯಾವಾಗಿದ್ದು ಅಲ್ಲಿನ ನಿವಾಸಿಗಳು ನಾಯಿಯನ್ನು ಓಡಿಸಿ ಜಿಂಕೆಯನ್ನು ರಕ್ಷಣೆ ಮಾಡಿ, ನಂತರ ಜಿಂಕೆಯನ್ನು ಹತ್ತಿರದ ಪಶು ವೈದ್ಯರನ್ನು ಕರೆಸಿ ಚಿಕಿತ್ಸೆಯನ್ನು ನೀಡಿ ಪಲಕಾರಿಯಾಗದೆ ಜಿಂಕೆ ಸಾವನ್ನಪ್ಪಿದೆ. ವಿಷಯದ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ತಿಳಿಸಿದ್ದು, ಅವರು ಮುಂದಿನ ಕ್ರಮ ಕೈಗೊಂಡಿದ್ದಾರೆ.