News Karnataka Kannada
Monday, April 29 2024
ಉಡುಪಿ

ಭಟ್ಕಳದಲ್ಲಿ ದೋಣಿ ದುರಂತ: ಇಬ್ಬರು ಮೀನುಗಾರರ ರಕ್ಷಣೆ

Boat capsizes in Bhatkal, two fishermen rescued
Photo Credit : News Kannada

ಉತ್ತರ ಕನ್ನಡ: ಜಿಲ್ಲೆಯ ಭಟ್ಕಳ ಬಂದರಿನಿಂದ ಮೀನುಗಾರಿಕಾ ತೆರಳಿದ ದೋಣಿಗಳಲ್ಲಿ ಎರಡು ದೋಣಿ ಗಾಳಿ ಮತ್ತು ಅಲೆಗೆ ಸಿಕ್ಕಿ ದೋಣಿ ಮುಳುಗಿ ಅದರಲ್ಲದ್ದ ಇಬ್ಬರನ್ನೂ ರಕ್ಷಣೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.

ಇಂದು ಬೆಳಗ್ಗೆ ಭಟ್ಕಳ ಬಂದರಿನ ಬೆಳಕೆಯಿಂದ ಮೀನುಗಾರಿಕಾ ತೆರಳಿದ ದೋಣಿಗಳು ಮೀನುಗಾರಿಕೆ ಮಾಡುವಾಗ ರಭಸವಾಗಿ ಬಿಸಿದ ಗಾಳಿ ಮತ್ತು ಅಲೆಗೆ ದೋಣಿಯಲ್ಲಿದ್ದ ಹುಟ್ಟು (ನೀರು ತೆಳ್ಳುವ ಸಾಧನ ) ಸಮುದ್ರ ಪಾಲಾಗಿದ್ದು ಎರಡು ದೋಣಿಯಲ್ಲಿದ್ದ ಇಬ್ಬರು ಯುವಕರು ದೋಣಿ ಹಿಡಿದು ಕೊಂಡು ನೀರಿನಲ್ಲಿ ತೆಲುತ್ತಿದ್ದು ಅಲ್ಲಿ ಹತ್ತಿರವಿದ್ದ ದೋಣಿಯವರು ರಕ್ಷಣೆ ಮಾಡಿರುತ್ತಾರೆ ದೋಣಿಯಲ್ಲಿದ್ದ ರಾಮ(42) ಕೃಷ್ಣ (40) ದೋಣಿ ಮತ್ತು ಅದರಲ್ಲಿದ್ದ ಬಲೆಗಳು ಸಮುದ್ರದ ಪಾಲಾಗಿದ್ದು ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ತಿಳಿದು ಬಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು