News Karnataka Kannada
Friday, May 03 2024
ಮಂಗಳೂರು

ಸುಳ್ಯ: ವಹೀದಾ ಕೆಪಿಸಿಸಿ ಮಾನವಹಕ್ಕು ಸಮಿತಿ ಸದಸ್ಯರಾಗಿ ವಹೀದಾ ನೇಮಕ

Update: Waheeda appointed as KPCC committee member
Photo Credit : News Kannada

ಸುಳ್ಯ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಪ್ರಧಾನ ಕಾರ್ಯದರ್ಶಿ ಡಿ.ಕೆ.ಶಿವ ಕುಮಾರ್ ಗೂನಡ್ಕ ಮೂಲದ ವಹೀದಾ ಆರಿಸ್ ಅವರನ್ನು ಕೆಪಿಸಿಸಿ ಕಾನೂನು ಮಾನವ ಹಕ್ಕುಗಳ ಮತ್ತು ಮಾಹಿತಿ ಹಕ್ಕು ವಿಭಾಗದ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ನೇಮಿಸಿದ್ದಾರೆ.

ಡಿ.ಕೆ ಶಿವಕುಮಾರ್ ಅವರ ಆದೇಶದ ಮೇರೆಗೆ ರಾಜ್ಯಾಧ್ಯಕ್ಷ ಎ ಎಸ್ ಪೊನ್ನಣ್ಣ ಅವರು ವಹೀದಾ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಸದ್ಯ ವಹೀದಾ ಅವರು ಬೆಂಗಳೂರು ಹೈಕೋರ್ಟ್‌ ನಲ್ಲಿ ನ್ಯಾಯವಾದಿಯಾಗಿ ಹದಿನೆಂಟು ವರ್ಷಗಳಿಂದ ದುಡಿಯುತ್ತಿದ್ದಾರೆ. ವಹೀದಾ ಆರಿಸ್ ಬೆಂಗಳೂರಿನ ಫಾರ್ಮಡ್ ಗ್ರೂಪ್ ಮಾನವ ಸಂಪಸ್ಮೂಲದ ವಿಭಾಗದ ಜನರಲ್ ಮ್ಯಾನೇಜರ್ ಸಂಪಾಜೆ ಗ್ರಾಮದ ಪೇರಡ್ಕ ತೆಕ್ಕಿಲ್ ಮೂಸನ್ ಹಾಜಿ ಅವರ ಪುತ್ರ ತೆಕ್ಕಿಲ್ ಆರಿಸ್ ಪೇರಡ್ಕ ಪತ್ನಿಯಾಗಿದ್ದಾರೆ. ಪ್ರಸ್ತುತ ಬೆಂಗಳೂರಿನ ರಾಮ್ ಮೂರ್ತಿ ನಗರದಲ್ಲಿ ವಾಸವಾಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು