ಮಂಗಳೂರು: ನಗರದ ಕೆಪಿಟಿ ಸರ್ಕಾರಿ ಕಾಲೇಜಿನ ಕೊಠಡಿಯೊಳಗೆ ನೀರು ತುಂಬಿದ್ದು, ಪಾಠ ಪ್ರವಚನ ಕೇಳದಂತಹ ಸ್ಥಿತಿ ಉಂಟಾಗಿದೆ. ತರಗತಿ ಕೊಠಡಿಗಳು ಸಂಪೂರ್ಣ ಜಲಾವೃತವಾಗಿದೆ. ವಿದ್ಯಾರ್ಥಿಗಳು ಬೆಳ್ಳಂಬೆಳಗ್ಗೆ ಕಾಲೇಜಿಗೆ ಬಂದು ನೀರು ತೆಗೆದು ಕೊಠಡಿಯಲ್ಲಿ ತುಂಬಿರುವ ನೀರು ಶುಚಿಗೊಳಿಸುವುದೇ ಕಾಯಕವಾಗಿದೆ. ಈ ಬಗ್ಗೆ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕೆಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.
ಕೆಪಿಟಿ ವಿದ್ಯಾರ್ಥಿಗಳಿಗೆ ಕೊಠಡಿ ಕ್ಲೀನಿಂಗ್ ಮಾಡುವ ದುಸ್ಥಿತಿ
Photo Credit :
News Kannada
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.