News Karnataka Kannada
Wednesday, May 01 2024
ಮಂಗಳೂರು

ಮಂಗಳೂರು: ಮತ್ತೆ ಹೂಳೆತ್ತಲು ಮುಂದಾದ ಪಾಲಿಕೆ

desilt again
Photo Credit : News Kannada

ಮಂಗಳೂರು: ಕೆಲವು ದಿನಗಳ ಹಿಂದೆ ಮಂಗಳೂರು ನಗರದಲ್ಲಿ ಬಿರುಸಿನ ಮಳೆಯಾಗಿ ಆವಾಂತರ ಸೃಷ್ಟಿಯಾಗಿತ್ತು ಹೆಚ್ಚಿನ ಕಡೆಗಳಲ್ಲಿ ರಾಜಕಾಲುವೆ ಅವ್ಯವಸ್ಥೆಯಿಂದಾಗಿ ಈ ಸಮಸ್ಯೆ ಉದ್ಭವಿಸಿದ್ದು ಇದೀಗ ಆದ್ಯತೆ ಮೇರೆಗೆ ನಗರದ ಕೆಲವು ರಾಜಕಾಲುವೆಗಳಲ್ಲಿ ಮತ್ತೆ ಹೂಳೆತ್ತಲು ಪಾಲಿಕೆ ಮುಂದಾಗಿದೆ .

ಕೆಲವು ದಿನಗಳ ಹಿಂದೆ ನಗರದಲ್ಲಿ ಸುರಿದ ಬಿರುಸಿನ ಮಳೆಗೆ ಪಾಂಡೇಶ್ವರ ಸುಭಾಶ್ ನಗರ ,ಶಿವನಗರ ,ಪಡಿಲ್ ,ಸಹಿತ ಸುತ್ತಲಿನ ಪರಿಸರದಲ್ಲಿ ಆವಾಂತರ ಸೃಷ್ಟಿಯಾಗಿತ್ತು. ರಾಜಕಾಲುವೆಯಲ್ಲಿ ಹೂಳು ಪ್ಲಾಸ್ಟಿಕ್ ತ್ಯಾಜ್ಯ ತುಂಬಿ ನೀರು ಸರಾಗವಾಗಿ ಹರಿಯದೆ ಸುತ್ತಮುತ್ತಲು ನೆರೆಗೆ ಕಾರಣವಾಗಿತ್ತು ಇದೀಗ ಮುಂಜಾಗ್ರತೆ ದೃಷ್ಟಿಯಿಂದ ಆ ಭಾಗದ ರಾಜ ಕಾಲುವೆಗಳ ಹೂಳೆತ್ತಲು ಪಾಲಿಕೆ ತಯಾರಿ ನಡೆಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು