News Karnataka Kannada
Friday, May 03 2024
ಮಂಗಳೂರು

ಮಂಗಳೂರು: ದಿ|ಶ್ರೀ ಟಿ.ವಿ.ರಮಣ್ ಪೈ ಅವರ ಧರ್ಮಪತ್ನಿ ಶ್ರೀಮತಿ ವಿಮಲಾ ವಿ.ಪೈ ನಿಧನ

Vimala
Photo Credit : News Kannada

ಮಂಗಳೂರು: ಶ್ರೀಮತಿ ವಿಮಲಾ ವಿ.ಪೈ , ದಿ|ಶ್ರೀ ಟಿ.ವಿ.ರಮಣ್ ಪೈ ಅವರ ಧರ್ಮಪತ್ನಿ ದಿನಾಂಕ ೬ ಸೆಪ್ಟೆಂಬರ್ ೨೦೨೨ ರಂದು ನಿಧನ ಹೊಂದಿದರು.

ಶ್ರೀಮತಿ ವಿಮಲಾ ಪೈ ಅವರು ಉದಾರ ಕೊಡುಗೈ ದಾನಿಗಳು ಆಗಿದ್ದರು. ಅವರು ಬಹಳಷ್ಟು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಪ್ರೋತ್ಸಾಹಿಸಿದ್ದಾರೆ.

ಅವರ ಆಸೆಯಂತೆ ಅವರ ಪುತ್ರ ಶ್ರೀ ಟಿ. ವಿ.ಮೋಹನದಾಸ್ ಪೈ ಅವರು, ಅವರ ತಂದೆ ಹಾಗೂ ನಮ್ಮ ಹಳೆ ವಿದ್ಯಾರ್ಥಿ ಆದ ಶ್ರೀ ಟಿ.ವಿ. ರಮಣ ಪೈ ಅವರ ಸ್ಮರಣಾರ್ಥ ಭವ್ಯವಾದ ಸಭಾಂಗಣವನ್ನು ಕೆನರಾ ಸಂಸ್ಥೆಗೆ ನೀಡಿರುತ್ತಾರೆ.

ಶ್ರೀಮತಿ ವಿಮಲಾ ಪೈ ಅವರು ಸಮಾಜಕ್ಕೆ ನೀಡಿರುವ ಕೊಡುಗೆಗಳು ಚಿರಸ್ಮರಣೀಯವಾಗಿವೆ. ಅವರ ಅಗಲಿಕೆಯ ಹಿನ್ನಲೆಯಲ್ಲಿ ಅವರ ಸಾಧನೆ, ಕೊಡುಗೆಗಳನ್ನು ಸ್ಮರಿಸಿ ಕೆನರಾ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಎಂ.ರಂಗನಾಥ್ ಭಟ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು