News Karnataka Kannada
Sunday, April 28 2024
ಮಂಗಳೂರು

ಮಂಗಳೂರು: ದಕ್ಷಿಣ ಜೆಡಿಎಸ್ ಅಭ್ಯರ್ಥಿ ಡಾ.‌ಸುಮತಿ ಹೆಗ್ಡೆ ನಗರದಲ್ಲಿ ಬಿರುಸಿನ ಪ್ರಚಾರ

Mangaluru: JD(S) south candidate Dr. Sumathi Hegde campaigns vigorously in the city
Photo Credit : R Bhat

 

 ಮಂಗಳೂರು:  ಇಂದು ದಕ್ಷಿಣ ವಿಧಾನಸಭಾ ಕ್ಷೇತ್ರದ‌ ಜೆಡಿಎಸ್ ಅಭ್ಯರ್ಥಿ ಸುಮತಿ ಹೆಗ್ಡೆಯವರು ಮಂಗಳೂರು ನಗರದ ಸ್ಟೇಟ್ ಬ್ಯಾಂಕ್ , ಮೀನು ಮಾರುಕಟ್ಟೆ ರಾವ್ & ರಾವ್ ರಸ್ತೆಯಲ್ಲಿ ಕಾಲ್ನಡಿಗೆ ಮೂಲಕ ಬಿರುಸಿನ ಮತ ಯಾಚನೆ ಮಾಡಿದರು‌.

‌‌‌‌ ಮತಯಾಚನೆ ಸಂಧರ್ಭ ಉತ್ತಮ ಸ್ಪಂಧನೆ ದೊರಕಿತ್ತು..ಪಕ್ಷ‌ದ ಅಭ್ಯರ್ಥಿ ಕ್ಷೇತ್ರದ ಮತದಾರರ ಅಹವಾಲುಗಳನ್ನು ಸ್ಪೀಕರಿಸಿ , ಗೆದ್ದು ಬಂದರೆ ಪರಿಹರಿಸುವ ಭರವಸೆ ನೀಡಿದರು .‌ಮತಯಾಚನೆಯ ಸಂಧರ್ಭ ಸಾರ್ವಜನಿಕರು ಈ‌ ಬಾರಿ ಬದಲಾವಣೆ ಬಯಸಿ, ಕಾಂಗ್ರೆಸ್ ಹಾಗೂ ಬಿಜೆಪಿಯನ್ನು ದೂರ ಇಡುವ ಬಗ್ಗೆ ತಿಳಿಸಿದ್ದು ಜೆಡಿಎಸ್ ಪಕ್ಷಕ್ಕೆ ಸಕಾರಾತ್ಮಕವಾದ ಸ್ಪಂದನೆ ದೊರಕುತ್ತಿದ್ದು‌ , ಉತ್ತಮ ಲಕ್ಷಣ.

ಈ‌ ಸಂಧರ್ಭ ಜೆಡಿಎಸ್ ದ.ಕ.‌ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರಮೀಝಾ ನಾಸಿರ್ , ದಿನೇಶ್ ಮೈಕಲ್ ಪಯಿಸ್, ನಾಸೀರ್ , ಅಲ್ತಾಫ್ ತುಂಬೆ , ಅನ್ಸಾರ್ , ಲತೀಫ್ ಶಿವಭಾಗ್, ವೀಣಾ ಶೆಟ್ಟಿ , ಕವಿತಾ , ಶಾರದಾ ಶೆಟ್ಟಿ ಹಾಗೂ ಹಲವಾರು ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
186

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು