ಮಂಗಳೂರು: ಮಾನ್ಯ ದಕ್ಷಿಣ ಕನ್ನಡದ ಸುಳ್ಯ ಪಟ್ಟಣ ಪಂಚಾಯತ್ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ , ಇವರು ಸುಳ್ಯ ಪುರಭವನದ ಚಾವಣಿ ಮಳೆ ನೀರು ಕೊಯ್ಲು ಆಂತರ್ ಜಾಲ ಮುಖಾಂತರ ವೈಜ್ಞಿಕ ರೀತಿಯಲ್ಲಿ ರೂಪಿಸಿರುವ ಕಾಮಗಾರಿಯ ಗುದ್ದಲಿ ಪೂಜೆ ನೆರವೆರಿಸಿದರು.
ಹಾಗೂ ‘ಕ್ಲೋರಿನೇಷನ್ ‘ ವಿಧಾನವನ್ನು ಬಳಸಿಕೊಂಡು ಕೊಳವೆಗಳ ನೀರನ್ನು ಸೋಂಕುರಹಿತಗೊಳಿಸುವ ಕೆಲಸಕ್ಕೆ ಮುನ್ನಡೆ ಕೊಟ್ಟರು.
ಮಾನ್ಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಶ್ರೀ ಶ್ರೀಧರ್ ನಾಯ್ಕ್ ಹಾಗು ಜೆಕೆ & ಅಸೋಸಿಯೇಟ್ಸ್ ಸಂಸ್ಥೆಯ ಸಿಇಓ ರಾದ ಮಾನ್ಯ ಶ್ರೀ ಜಯಂತ್ ಕುಮಾರ್ (ಮಳೆನೀರು ಕೊಯ್ಲು ತಜ್ಞರು) ಹಾಜರಿದ್ದರು.
ಚಿತ್ರಕೃಪೆ: ಜಯಂತ್ ಕುಮಾರ್