News Karnataka Kannada
Monday, April 29 2024
ಮಂಗಳೂರು

ಮಂಗಳೂರು: ತುಳುನಾಡಿನಿಂದ ಕಾಶ್ಮೀರದ ಲಡಾಖ್ ವರೆಗೆ ಬೈಕ್ ರ‍್ಯಾಲಿ

Mangaluru: Bike rally from Tulunadu to Ladakh in Kashmir
Photo Credit : News Kannada

ಮಂಗಳೂರು: ಭಾರತ ಸ್ವಾತಂತ್ರ‍್ಯ ಅಮೃತ ಮಹೋತ್ಸವದ ಸವಿನೆನಪಿಗಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಿತ “ರಿಕಾಲಿಂಗ್ ಅಮರ ಸುಳ್ಯ” – (ಬಲಿದಾನ್ ಆಫ್ ಬ್ರೇವ್ ತುಳುವಾಸ್ ಫಾರ್ ಇಂಡಿಯಾಸ್ ಫ್ರೀಡಮ್) ಪುಸ್ತಕವನ್ನು ಅಕಾಡೆಮಿಯಿಂದ ನಮ್ಮ ವಿಶ್ವದ ಅತೀ ಎತ್ತರದ ಮೋಟಾರ್ ವೇ ಕಾಶ್ಮೀರದ ಲಡಾಖ್ ವರೆಗೆ ಬೈಕ್ ರ‍್ಯಾಲಿ ಮೂಲಕ ತಲುಪಿಸುವ ಕಾರ್ಯವನ್ನು “screw riders” ನ ಅನುಭವಿ ಯುವಕರು ದಿನಾಂಕ 17/09/2022 ರಂದು ಹಮ್ಮಿಕೊಂಡಿದ್ದಾರೆ.

ಈ ಬೈಕ್ ರ‍್ಯಾಲಿಯನ್ನು ಅಕಾಡೆಮಿ ಅಧ್ಯಕ್ಷರಾದ ದಯಾನಂದ ಜಿ. ಕತ್ತಲ್‌ಸಾರ್ ತುಳುನಾಡಿನ ಬಾವುಟ ಹಾರಿಸುವ ಮುಖೇನ ಚಾಲನೆ ನೀಡಲಿದ್ದಾರೆ. ಈ ಸಂದರ್ಭ ಪುಸ್ತಕದ ಲೇಖಕರಾದ ಅನಿಂದಿತ್ ಗೌಡ ಕೊಚ್ಚಿ ಬಾರಿಕೆ, ಹಾಗೂ ತುಳು ಪರ ಹೋರಾಟಗಾರರಾದ ರೋಶನ್ ರೋನೊಲ್ಡ್ ಭಾಗವಹಿಸಲಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು