News Karnataka Kannada
Monday, April 29 2024
ಮಂಗಳೂರು

ಲಯನ್ಸ್ ಕ್ಲಬ್ ಮಂಗಳೂರು ಕಾವೂರು ವತಿಯಿಂದ ಸ್ನೇಹಾಲಯ ಆಶ್ರಮಕ್ಕೆ ಭೇಟಿ

Lions Club Mangaluru visits Snehalaya Ashram
Photo Credit : News Kannada

ಮಂಗಳೂರು: ಲಯನ್ಸ್ ಕ್ಲಬ್ ಮಂಗಳೂರು ಕಾವೂರು ಇವರ ವತಿಯಿಂದ ನಗರದ ಸ್ನೇಹಾಲಯ ನಿರ್ಗತಿಕರ ಆಶ್ರಮಕ್ಕೆ ಭೇಟಿ ನೀಡಲಾಯಿತು. ಈ ಸಂದರ್ಭದಲ್ಲಿ ಆಶ್ರಮಕ್ಕೆ ಬೇಕಾಗುವ ಸಾಮಗ್ರಿಗಳು ಬಟ್ಟೆ, ವಸ್ತ್ರಗಳನ್ನು ಹಾಗೂ 3000 ರೂ ಬೆಲೆ ಬಾಳುವ ದಿನಸಿ ವಸ್ತುಗಳನ್ನು ಹಾಗೂ 8000/-ಚೆಕ್ಕನ್ನು ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಕ್ಲಬ್ಬಿನ ಅಧ್ಯಕ್ಷರು ವಿಕ್ಟರ್ ಮೊರಾಸ್, ಕಾರ್ಯದರ್ಶಿ ಅಶ್ವಿನ್ ಕುಮಾರ್, ಸುಜಾತ ಶೆಟ್ಟಿ, ಸುಜಾತ ಡಿಸೋಜ, ಹಾಗೂ ರೇಷ್ಮಾ ಮೋರಸ್ ಉಪಸ್ಥಿತರಿದ್ದರು. ಈ ನೆರವಿಗೆ ಕ್ಲಬ್‌ ನ ಎಲ್ಲಾ ಸದಸ್ಯರಿಗೆ ಸ್ನೇಹಾಲಯದ ಆಡಳಿತ ಮಂಡಳಿ ಕೃತಜ್ಞತೆ ಸಮರ್ಪಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು