News Karnataka Kannada
Friday, May 03 2024
ಮಂಗಳೂರು

ಲಯನ್ಸ್ ಕ್ಲಬ್ ಮಂಗಳೂರು ಕಾವೂರು ವತಿಯಿಂದ ಮಾಸಿಕ ಸಭೆ, ಅಭಿನಂದನಾ ಕಾರ್ಯಕ್ರಮ

Lions Club Mangalore Kavoor jointly organized the club's monthly meeting, felicitation programme
Photo Credit : News Kannada

ಮಂಗಳೂರು: ಲಯನ್ಸ್ ಕ್ಲಬ್ ಮಂಗಳೂರು ಕಾವೂರು ಇವರ ವತಿಯಿಂದ ನಗರದ ವಾಮಂಜೂರಿನ ಕಸ್ಟಮ್ ಕಾಲೋನಿಯಲ್ಲಿ ಕ್ಲಬ್ಬಿನ ಮಾಸಿಕ ಸಭೆ ಹಾಗೂ ಅಭಿನಂದನಾ ಕಾರ್ಯಕ್ರಮ ನಡೆಸಲಾಯಿತು.

ಈ ಸಂದರ್ಭದಲ್ಲಿ ಕ್ಲಬ್ಬಿನ ಅಧ್ಯಕ್ಷರಾದ ವಿಕ್ಟರ್ ಮೊರಸ್, ಕಾರ್ಯದರ್ಶಿ ಅಶ್ವಿನ್ ಕುಮಾರ್, ಖಜಾಂಜಿ ರಾಕೇಶ್ ಶೆಟ್ಟಿ ಹಾಗೂ ಜಿಲ್ಲಾ ಸಂಗಮ ಕೋಆರ್ಡಿನೇಟರ್ ಮೋಹನದಾಸ್ ಶೆಟ್ಟಿ , ಸುನಿಲ್ ಶೆಟ್ಟಿ , ರಘು ಸಾಲಿಯಾನ , ದಿನೇಶ್ ಕರ್ಕೇರ ನಾಗೇಶ್ ಕೋಟ್ಯಾನ್‌ , ರೇಷ್ಮಾ ಮೊರಾಸ್, ನಾಗರಾಜ ಪಂಡಿತ , ರಾಹುಲ್ ಸಲ್ದಾನ , ಕಾವೂರು ಪರಿಸರದ ಸಾಮಾಜಿಕ ಕಾರ್ಯಕರ್ತೆ ಫೆಲ್ಸಿ ರೇಗೋ   ಉಪಸ್ಥಿತರಿದ್ದರು.

ಇದೇ ವೇಳೆ ಮಂಗಳೂರು ವಲಯದ ಪಚ್ಛನಾಡಿ ಸಮೀಪ ದ ಎದುರು ರೈಲು ಪಟ್ಟೆಗೆ ಮರ ಬಿದ್ದಿದ್ದನ್ನು ಗಮನಿಸಿದ ಅದನ್ನು ತೆರವುಗೊಳಿಸಲು ಸಹಕರಿಸಿದ  ಚಂದ್ರಾವತಿ ಬಂಗೇರ, ಹಾಗೂ ಸುರೇಶ್ ನಾಯರ್ ಹಾಗೂ ಸೌಮ್ಯ ಸುರೇಶ್ ನಾಯರ್ ಪುತ್ರಿ ಲೇಡಿಲ್ ಉರ್ವ ವಿಕ್ಟೋರಿಯಾ ಕೊಂಪೋ ಸೈಟ್ ಪಿಯು ಕಾಲೇಜ್  ವಿದ್ಯಾರ್ಥಿನಿ ಸನಾ 2022- 23ನೇ ಸಾಲಿನ ದ್ವಿತೀಯ ಪಿ.ಯು ಪರೀಕ್ಷೆಯಲ್ಲಿ 91 ಶೇ ಅಂಕವನ್ನು ಪಡೆದು ಉತ್ತೀರ್ಣರಾಗಿದ್ದು, ವಿದ್ಯಾರ್ಥಿಗೆ ಲಯನ್ಸ್ ಕ್ಲಬ್ ಕಾವೂರಿನ ಎಲ್ಲಾ ಸದಸ್ಯರ ಪರವಾಗಿ ಸಹಾಯಧನವನ್ನು ಕೊಟ್ಟು ಸನ್ಮಾನಿಸಲಾಯಿತು.

ಈ ಕಾರ್ಯಕ್ರಮಕ್ಕೆ ಬಂದಂತ ಎಲ್ಲಾ ಸದಸ್ಯರುಗಳಿಗೆ ಕ್ಲಬ್ಬಿನ ಅಧ್ಯಕ್ಷರಾದ ವಿಕ್ಟರ್ ಮೊರಾಸ್ ಸ್ವಾಗತವನ್ನು ಬಯಸಿದರು.
ಕ್ಲಬ್ಬಿನ ಖಜಾಂಜಿ ರಾಕೇಶ್ ಶೆಟ್ಟಿ ಅವರು ಧನ್ಯವಾದಗಳು ಸಮರ್ಪಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು