ಮೂಡುಬಿದಿರೆ: ಹಿಂದೂ ಸಮಾಜದ ಅಚ್ಚಳಿಯದ ಕ್ರಾಂತಿ ನಕ್ಷತ್ರ, ವೀರ ಬಲಿದಾನಿ ಮೂಲ್ಕಿ ಸುಖಾನಂದ ಶೆಟ್ಟಿಯವರ ಮನೆಗೆ ಮೂಲ್ಕಿ – ಮೂಡುಬಿದಿರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಉಮಾನಾಥ್ ಕೋಟ್ಯಾನ್ ಅವರು ತೆರಳಿ ಸುಖಾನಂದ ಶೆಟ್ಟಿ ಅವರ ತಾಯಿಯವರ ಆಶೀರ್ವಾದ ಪಡೆದರು.
ಸುಖಾನಂದ ಶೆಟ್ಟಿ ಅವರ ತಾಯಿ ಆಶೀರ್ವಾದ ಪಡೆದ ಕೋಟ್ಯಾನ್
Photo Credit :
News Kannada
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.