ಬೆಳ್ತಂಗಡಿ: ಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಬಿದ್ರೆ ಗ್ರಾಮದ ಕಕ್ಕಿಂಜೆಯ ಗಾಂಧಿನಗರ ನಿವಾಸಿ ಅಬ್ಬಾಸ್ (40) ನ.18ರಂದು ಹೃದಯಾಘಾತದಿಂದ ನಿಧನ ಹೊಂದಿದರು. ಕಟ್ಟಡ ಕಾರ್ಮಿಕರಾಗಿದ್ದ ಅವರು ಮನೆಯ ಆಧಾರ ಸ್ತಂಭವಾಗಿದ್ದರು.
ಅವರಿಗೆ ತಾಯಿ ಹಾಗೂ ಸಹೋದರಿಯರು ಇದ್ದಾರೆ.
ಬೆಳ್ತಂಗಡಿ: ಗಾಂಧಿನಗರ ನಿವಾಸಿ ಅಬ್ಬಾಸ್ ಹೃದಯಾಘಾತದಿಂದ ನಿಧನ
Photo Credit :
By Author
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.