ಬಂಟ್ವಾಳ: ತುಳು ನಾಟಕ ಕಲಾವಿದರ ಒಕ್ಕೂಟ ದ.ಕ ಇದರ ಬಂಟ್ವಾಳ ಘಟಕದವರು ದಿನಾಂಕ 29.10.2022ರಿಂದ 4.11.2022 ರವರೆಗೆ ಸ್ಪರ್ಶಾ ಕಲಾಮಂದಿರ ದಲ್ಲಿ ಆಯೋಜಿಸಿರುವ ತುಳು ನಾಟಕೋತ್ಸವ ಸ್ಪರ್ಧೆಯ ಆಮಂತ್ರಣ ಪತ್ರಿಕೆಯನ್ನು ಸನ್ಮಾನ್ಯ ಶ್ರೀ ಡಿ.ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಬಂಟ್ವಾಳ ಸಂಚಾಲಕರಾದ ಸುಭಾಶ್ಚಂದ್ರ ಜೈನ್, ಸಮಿತಿ ಸದಸ್ಯರಾದ ಮಂಜು ವಿಟ್ಲ, ದಿವಾಕರ ದಾಸ್, ಸಂಪತ್ ಬಿ.ಆರ್ ಅಂಚನ್ ಶಶಿಧರ್ ಇವರು ಉಪಸ್ಥಿತರಿದ್ದರು.