ಮಂಗಳೂರು : ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂದೂಗಳ ಹತ್ಯೆ ಮತ್ತು ದೌರ್ಜನ್ಯವನ್ನು ಖಂಡಿಸಿ ಬಜರಂಗದಳ ದೇಶವ್ಯಾಪಿ ಪ್ರತಿಭಟನೆಗೆ ಕರೆ ನೀಡಿದ್ದು, ಮಂಗಳೂರು ಮಹಾನಗರದಲ್ಲಿ 5 ಕಡೆ ತೊಕ್ಕೊಟ್ಟು ಪ್ಲೈಓವರ್ ನ ಕೆಳಗೆ, ಕದ್ರಿ ಮಲ್ಲಿಕಟ್ಟೆ, ಹಳೆಯಂಗಡಿ ಜಂಕ್ಷನ್,ಮೂಡಬಿದ್ರೆ ಬಸ್ಸ್ಟಾಂಡ್,ಗುರುಪುರ ಬಳಿ ಭಾನುವಾರ ಬೆಳಿಗ್ಗೆ ಏಕಕಾಲದಲ್ಲಿ ಪ್ರತಿಭಟನೆ ನಡೆಯಿತು.